Posts

Showing posts from 2016

Nrupatunga Hill.

Image
                            ನೃಪತುಂಗ ಬೆಟ್ಟ (ಧರೆಗಿಳಿದ ಸ್ವರ್ಗ)         ಕರ್ನಾಟಕ ರಾಜ್ಯದ ನಾಲ್ಕನೆಯ ದೊಡ್ಡ ಜಿಲ್ಲೆ ಎಂದು ಪರಿಗಣಿಸಲ್ಟಟ್ಟಿರುವ ಧಾರವಾಡ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಿನಂತಿರುವ ಜಿಲ್ಲೆ.ಅದರಲ್ಲೂ ಹುಬ್ಬಳ್ಳಿ ಎಂದ ತಕ್ಷಣ ವಾಣಿಜ್ಯೋದ್ಯಮದ ತಾಣ ಎಂದು ಎಲ್ಲರ ಮನದಲ್ಲೂ ಬೇರೂರಿಬಿಟ್ಟಿದೆ. ಹುಬ್ಬಳ್ಳಿಯಲ್ಲಿ ರೈಲು.ವಿಮಾನ,ಮತ್ತು ರಸ್ತೆ ಸಾರಿಗೆ ಎಲ್ಲ ಸೌಕರ್ಯಗಳು ಇರುವುದರಿಂದ ಮುಖ್ಯ ಸಾರಿಗೆ ಕೇಂದ್ರವೆಂದೂ ಹುಬ್ಬಳ್ಳಿ ಪರಿಗಣಿಸಲ್ಪಟ್ಟಿದೆ. ಇಂಥಹ ಹುಬ್ಬಳ್ಳಿಗೆ ಬಂದವರು ಇಲ್ಲಿನ ಧರೆಗಿಳಿದ ಸ್ವರ್ಗವೆಂದೇ ಕರೆಸಿಕೊಳ್ಳುತ್ತಿರುವ ನೃಪತುಂಗ ಬೆಟ್ಟಕ್ಕೆ ಒಮ್ಮೆಯಾದರೂ ಭೇಟಿ ನೀಡಲಿಲ್ಲವೆಂದಾದರೆ ನೀವು ಏನನ್ನೋ ಕಳೆದುಕೊಂಡತೆ. ಅಷ್ಟೇ ಅಲ್ಲ ಪರಿಸರಪ್ರಿಯರಿಗಂತೂ ಇದು ಸ್ವರ್ಗವಷ್ಟೇ ಅಲ್ಲ ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲದೇನೋ ಎಂಬಂತಿದೆ.   ಹುಬ್ಬಳ್ಳಿಯ ಡಾ:ಗೋವಿಂದ ಮಣ್ಣೂರ ಎಂಬುವರ ಹೆಸರಿರುವ ಫಲಕವೊಂದರಲ್ಲಿನ ಈ ಸಾಲುಗಳು ನೃಪತುಂಗ ಬೆಟ್ಟದ ಕುರಿತು ಈ ರೀತಿ ಹೇಳುತ್ತವೆ. ಹತ್ತು ಬಾವಿಗಳಿಗೆ ಒಂದು ಕೆರೆ ಸಮ ಹತ್ತು ಕರೆಗಳಿಗೆ ಒಂದು ಸರೋವರ ಸಮ ಹತ್ತು ಸರೋವರಗಳಿಗೆ ಒಂದು ಸಾಗರ ಸಮ ಹತ್ತು ಸಾಗರಗಳಿಗೆ ಒಬ್ಬ ಸತ್ಪುರುಷ ಸಮ ಹತ್ತು ಸತ...

Renuka Yellamma temple Saundatti

Image
                                 SRI RENUKA YELLAMMA DEVI                                  (SRI RENUKA DEVI)         Sri Renukadevi (Ellamma) is the largest devotee in South India with the exception of Tirupati, where a large number of devotees come from all over the country. There is a religious group here throughout the year. It is a historical, historical and religious shrine surrounded by seven caves and seven hillocks.       In the Skanda Purana, the folk songs, the history, the information in the history, the three Kannada films are also prepared about the Sri Devi mahim. . "Renuka" born to the "King of Renuka" and "Bhogavati", the king of Kashmir, who was born as a blessing of the sage Agastya, the story of her being the wife of Jamadagni, her husband, is truly...

Saundatti Kote

Image
ಸವದತ್ತಿ ಕೋಟೆ  ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು.ಇದು ಧಾರವಾಡದಿಂದ ಸುಮಾರು 35ಕಿ.ಮೀ. ಅಂತರದಲ್ಲಿದೆ. ಸವದತ್ತಿಯ ನಿಸರ್ಗದಲ್ಲಿ ಕಾಣಸಿಗುವಂತಹ ಸ್ಥಳ ಸವದತ್ತಿಯ ರಟ್ಟರ ಕಾಲದ ಕೋಟೆ. ರಟ್ಟರ ಕಾಲದ ಕೋಟೆ.   ಹದಿನೆಂಟನೇ ಶತಮಾನದಲ್ಲಿ ಶಿರಸಂಗಿ ದೇಸಾಯಿಯವರು  ಕೋಟೆಯನ್ನು  ಕಟ್ಟಿಸಿದರು. ಕೋಟೆಯು 8 ಕೊತ್ತಲಗಳನ್ನು ಹೊಂದಿದ ವಿಶಿಷ್ಟ ರಚನೆಯಾಗಿದೆ.  ಕೋಟೆಯ ಮಧ್ಯದಲ್ಲಿ  ಕಾಡಸಿದ್ದೇಶ್ವರ ಗುಡಿ ಇದೆ.    ಕೋಟೆಯು ಸವದತ್ತಿಯ ಮದ್ಯದಲ್ಲಿ ಇದೆ . ಕೋಟೆಯ ಮೇಲಿಂದ ಪೂರ್ತಿ ಸವದತ್ತಿ ಪಟ್ಟಣವನ್ನು ನೋಡಬಹುದು               ಕೋಟೆಯು ಎಲ್ಲ ಕಡೆ ತೋಟ ಹುಲ್ಲು ಹಾಸಿಗೆಗಳನ್ನು ಮಾಡಲಾಗಿದೆ. ಮತ್ತು ಕುಳಿತುಕೊಳ್ಳಲು  ಆಸನಗಳನ್ನು ಮಾಡಲಾಗಿದೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೋಟೆಯ ಬಾವಿ ಇಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಹೊರ ಗೋಡೆಗಳು ಮತ್ತು ಕೋಟೆಯ ಕೊತ್ತಲಗಳು ಇನ್ನೂ ಎಲ್ಲಾ ವರ್ಷಗಳ ನಂತರ ಹಾಗೇ ಮತ್ತು ತನ್ನ ಬಲವಾದ ನಿರ್ಮಾಣದ ಸಾಕ್ಷಿಯಾಗಿದೆ. ಕೋಟೆಯ ಮದ್ಯದಲ್ಲಿ ಕಾಡಸಿದ್ದೇ ಶ್ವರ ಮಂದಿರವಿದ್ದು. ಪ್ರತಿ ವರ್ಷ ಶ್ರಾವಣದ ಕೊನೆಯ ಸೋಮವಾರ ಜಾತ್ರೆ ನಡೆಯುತ್ತದೆ. ಇತಿಹಾಸ:- ಶಿರಸಂಗಿಯ  ಜಯಪ್ಪ ದೇಸ...